Home ಕರ್ನಾಟಕ ದಾಸ ಸುಸ್ತೋ ಸುಸ್ತು! ಆಪ್ತರ ಭೇಟಿಗೆ ನಿರಾಕರಣೆ; ಇಂದು ಜಾಮೀನು ನಿರೀಕ್ಷೆ!

ದಾಸ ಸುಸ್ತೋ ಸುಸ್ತು! ಆಪ್ತರ ಭೇಟಿಗೆ ನಿರಾಕರಣೆ; ಇಂದು ಜಾಮೀನು ನಿರೀಕ್ಷೆ!

0
ದಾಸ ಸುಸ್ತೋ ಸುಸ್ತು! ಆಪ್ತರ ಭೇಟಿಗೆ ನಿರಾಕರಣೆ; ಇಂದು ಜಾಮೀನು ನಿರೀಕ್ಷೆ!

ಬಳ್ಳಾರಿ, ಅಕ್ಟೋಬರ್ 28: ನಟ, ನಟಿಯರ ಭೇಟಿಗೆ ದರ್ಶನ್ ನಿರಾಕರಣೆ ಮಾಡಿದ್ದಾರೆ. ‘ಸ್ವಲ್ಪ ದಿನದಲ್ಲಿ ಜಾಮೀನು ಸಿಗುತ್ತದೆ. ನಾನೇ ಬರುತ್ತೇನೆ’ ಎಂದು ದರ್ಶನ್ ಹೇಳಿದ್ದಾರೆ ಎಂದು ವರದಿ ಆಗಿದೆ.

ಇಂದು (ಅಕ್ಟೋಬರ್ 28) ಹೈಕೋರ್ಟ್​ನಲ್ಲಿ ದರ್ಶನ್ ಅರ್ಜಿ ವಿಚಾರಣೆ ನಡೆಯಲಿದೆ.ದರ್ಶನ್ ಪತ್ನಿ ವಿಜಯಲಕ್ಷ್ಮೀ ಬಳಿ ದರ್ಶನ್​ ಭೇಟಿಗೆ ಅವಕಾಶ ಕೇಳುತ್ತಿದ್ದಾರೆ ಎನ್ನಲಾಗಿದೆ.

ನಟ ನಟಿಯರ ಭೇಟಿ ಕುರಿತು ಪತಿ ದರ್ಶನ್​ ಜೊತೆ ವಿಜಯಲಕ್ಷ್ಮೀ ಮಾತನಾಡಿದ್ದಾರೆ. ಆದರೆ ಸದ್ಯಕ್ಕೆ ಯಾರೂ ಬರುವುದು ಬೇಡ ಎಂದು ದರ್ಶನ್ ಹೇಳಿದ್ದಾರೆ. ಜಾಮೀನಿನ ವಿಚಾರದಲ್ಲಿ ಅವರು ಪಾಸಿಟಿವ್ ಆಗಿದ್ದಾರೆ.

LEAVE A REPLY

Please enter your comment!
Please enter your name here