Home ಸ್ಥಳೀಯ ರಾಣಿ ಶುಗರ್ಸ್ ಅಕ್ರಮ ತನಿಖೆಗೆ ಆಗ್ರಹ;ಅ. 29ಕ್ಕೆ ಮತ್ತೊಂದು ಸುತ್ತಿನ ಸಭೆಗೆ ರೈತರ ನಿರ್ಧಾರ!

ರಾಣಿ ಶುಗರ್ಸ್ ಅಕ್ರಮ ತನಿಖೆಗೆ ಆಗ್ರಹ;ಅ. 29ಕ್ಕೆ ಮತ್ತೊಂದು ಸುತ್ತಿನ ಸಭೆಗೆ ರೈತರ ನಿರ್ಧಾರ!

0
ರಾಣಿ ಶುಗರ್ಸ್ ಅಕ್ರಮ ತನಿಖೆಗೆ ಆಗ್ರಹ;ಅ. 29ಕ್ಕೆ ಮತ್ತೊಂದು ಸುತ್ತಿನ ಸಭೆಗೆ ರೈತರ ನಿರ್ಧಾರ!

ಬೆಳಗಾವಿ, ಅಕ್ಟೊಬರ್ 24: ಬೆಳಗಾವಿ ಜಿಲ್ಲಾಧಿಕಾರಿಗಳು ಹಾಗೂ ಶುಗರ್ ಕಮಿಷನರ್ ಇಂದು ಬೆಳಗಾವಿ ಡಿಸಿ ಅವರ ಸಭಾಭವನದಲ್ಲಿ ರೈತ ಮುಖಂಡರುಗಳ ಸಭೆ ನಡೆಯಿತು.

ಸಭೆಯಲ್ಲಿ ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆ ಎಲ್ಲಿ ನಡೆದ ಅವ್ಯವಹಾರದ ಕುರಿತು ಮಾತನಾಡಿ ಶೀಘ್ರದಲ್ಲಿ ತನಿಖೆ ಆರಂಭಿಸಬೇಕೆಂದು ತಿಳಿಸಲಾಯಿತು.

ಜಿಲ್ಲಾಧಿಕಾರಿಗಳು ಹಾಗೂ ಶುಗರ್ ಕಮಿಷನರ್ ಬರದೇ ಇದ್ದ ಕಾರಣ ಅಕ್ಟೋಬರ್29 ರಂದು ರೈತರ ಒತ್ತಾಯದ ಮೇರೆಗೆ ಪುನಃ ಸಭೆ ಕರೆಯಲಾಗಿದೆ

LEAVE A REPLY

Please enter your comment!
Please enter your name here