Home ಕರ್ನಾಟಕ ‘ವಕ್ಫ್’ ರೈತರ ಭೂಮಿ ಒತ್ತು’ವರಿ’! ನಾಳೆ ಬಿಜೆಪಿ ರಾಜ್ಯದಾದ್ಯಂತ ಧರಣಿ; ಸರ್ಕಾರದ ವಿರುದ್ಧ ಸಿಡಿದ ನಾರಾಯಣ್!

‘ವಕ್ಫ್’ ರೈತರ ಭೂಮಿ ಒತ್ತು’ವರಿ’! ನಾಳೆ ಬಿಜೆಪಿ ರಾಜ್ಯದಾದ್ಯಂತ ಧರಣಿ; ಸರ್ಕಾರದ ವಿರುದ್ಧ ಸಿಡಿದ ನಾರಾಯಣ್!

0
‘ವಕ್ಫ್’ ರೈತರ ಭೂಮಿ ಒತ್ತು’ವರಿ’! ನಾಳೆ ಬಿಜೆಪಿ ರಾಜ್ಯದಾದ್ಯಂತ ಧರಣಿ; ಸರ್ಕಾರದ ವಿರುದ್ಧ ಸಿಡಿದ ನಾರಾಯಣ್!

ಬೆಂಗಳೂರು,ನವೆಂಬರ್ 20 : ವಕ್ಫ್ ಮಂಡಳಿಯಿಂದ ರೈತರ ಭೂಮಿ ಒತ್ತುವರಿ ವಿರೋಧಿಸಿ ನವೆಂಬರ್ 21 ಮತ್ತು 22 ರಂದು ಬಿಜೆಪಿ ರಾಜ್ಯದಾದ್ಯಂತ ಪ್ರತಿಭಟನೆ ನಡೆಸಲಿದೆ ಎಂದು ಮಾಜಿ ಸಚಿವ ಡಾ. ಸಿ.ಎನ್. ಅಶ್ವತ್ಥ ನಾರಾಯಣ

‘ನಮ್ಮ ಭೂಮಿ, ನಮ್ಮ ಹಕ್ಕು’ ಘೋಷಣೆಯಡಿ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿ ಹಾಗೂ ತಹಸೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಮಾಜಿ ಸಚಿವ ಡಾ. ಸಿ.ಎನ್. ಅಶ್ವತ್ಥ ನಾರಾಯಣ ತಿಳಿಸಿದರು.

ಪ್ರತಿಭಟನೆ ವೇಳೆಯಲ್ಲಿ ತೊಂದರೆಗೀಡಾದ ರೈತರಿಂದ ದೂರು ಹಾಗೂ ಮಾಹಿತಿಯನ್ನು ಸ್ವೀಕರಿಸಲಾಗುವುದು. ಅಹವಾಲು ಸ್ವೀಕಾರಕ್ಕಾಗಿ ರೈತರು, ವಕೀಲರು ಮತ್ತು ಪ್ರಮುಖ ಪ್ರತಿನಿಧಿಗಳನ್ನೊಳಗೊಂಡ ಐವರು ಸದಸ್ಯರ ತಂಡವೊಂದನ್ನು ಎಲ್ಲಾ ಜಿಲ್ಲೆಗಳಲ್ಲಿ ರಚಿಸಲಾಗಿದೆ. ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಪ್ರತಿಭಟನೆ ನಡೆಸಲಿದೆ ಎಂದು ತಿಳಿಸಿದರು.

LEAVE A REPLY

Please enter your comment!
Please enter your name here