Home ಕರ್ನಾಟಕ ಸಿಡಿದೆದ್ದ ಸಾಹುಕಾರ್! ವಕ್ಫ್ ವಿರುದ್ಧ ಬೃಹತ್ ಹೋರಾಟ; ಡಿ.1ರಂದು ಬೆಳಗಾವಿಯಲ್ಲಿ ಕೇಸರಿ ಕಿಡಿ!

ಸಿಡಿದೆದ್ದ ಸಾಹುಕಾರ್! ವಕ್ಫ್ ವಿರುದ್ಧ ಬೃಹತ್ ಹೋರಾಟ; ಡಿ.1ರಂದು ಬೆಳಗಾವಿಯಲ್ಲಿ ಕೇಸರಿ ಕಿಡಿ!

0
ಸಿಡಿದೆದ್ದ ಸಾಹುಕಾರ್! ವಕ್ಫ್ ವಿರುದ್ಧ  ಬೃಹತ್ ಹೋರಾಟ; ಡಿ.1ರಂದು ಬೆಳಗಾವಿಯಲ್ಲಿ ಕೇಸರಿ ಕಿಡಿ!

ಬೆಳಗಾವಿ, ನವೆಂಬರ್ 30: ರಾಜ್ಯ ಸರ್ಕಾರ ಮತ್ತು ವಕ್ಫ್ ವಿರುದ್ಧ ನಾಳೆ(ಡಿಸೆಂಬರ್ 01)ಗೋಕಾಕ ಸಾಹುಕಾರ್ ನೇತೃತ್ವದಲ್ಲಿ ಬೃಹತ್ ಪ್ರತಿಭಟನಾ ಹೋರಾಟ ನಡೆಯಲಿದೆ.

ವಕ್ಫ್ ವಿರುದ್ಧ ಕಿಡಿ ಉಗುಳುವುದಕ್ಕೆ ಕೇಸರಿ ಪಡೆ ಸಿದ್ಧಗೊಳಿಸಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ, ಈಗಾಗಲೇ ಬೆಳಗಾವಿಯಲ್ಲಿ ಪೂರ್ವಭಾವಿ ಸಭೆಯನ್ನೂ ಯಶಸ್ವಿಗೋಳಿಸಿದ್ದಾರೆ.

ನಾಳೆ ನಗರದ ಗಾಂಧಿ ಭವನದಲ್ಲಿ ಜರುಗಲಿರುವ ಬಿಜೆಪಿ ಬೃಹತ್ ಪ್ರತಿಭಟನಾ ಹೋರಾಟದಲ್ಲಿ ಬಸನಗೌಡ ಪಾಟೀಲ್ ಯತ್ನಾಳ್, ಅರವಿಂದ ಲಿಂಬಾವಳಿ, ಸಿಎಂ ಸಿದ್ದೇಶ್, ಮಾಜಿ ಸಂಸದ ಪ್ರತಾಪ್ ಸಿಂಹ, ಕುಮಾರ್ ಬಂಗಾರಪ್ಪ, ಏನ್.ಆರ್.ಸಂತೋಷ ಸೇರಿದಂತೆ ಹಲವು ಬಿಜೆಪಿ ನಾಯಕರು ಭಾಗವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here