Home ಸ್ಥಳೀಯ 108ನೇ ಜ್ಞಾನೇಶ್ವರ ಮುನಿ ವಿಧಿವಶ! ಭಕ್ತರ ಶೋಕ; ಮಿನಿಯ ಅಂತಿಮ ದರ್ಶನಕ್ಕಾಗಿ ಭಕ್ತ ಸಾಗರ!

108ನೇ ಜ್ಞಾನೇಶ್ವರ ಮುನಿ ವಿಧಿವಶ! ಭಕ್ತರ ಶೋಕ; ಮಿನಿಯ ಅಂತಿಮ ದರ್ಶನಕ್ಕಾಗಿ ಭಕ್ತ ಸಾಗರ!

0
108ನೇ ಜ್ಞಾನೇಶ್ವರ ಮುನಿ ವಿಧಿವಶ! ಭಕ್ತರ ಶೋಕ; ಮಿನಿಯ ಅಂತಿಮ ದರ್ಶನಕ್ಕಾಗಿ ಭಕ್ತ ಸಾಗರ!

ಬೈಲಹೊಂಗಲ, ನವೆಂಬರ್ 21: ಕಳೆದ ಒಂದು ವಾರದಿಂದ ಯಮಸಲ್ಲೇಖನ ವೃತದಲ್ಲಿ ನಿರತರಾಗಿದ್ದ ಸಮೀಪದ ದೇವಲಾಪುರದ ದಿಗಂಬರ ಜೈನ ಅಷ್ಟಮ ನಂದೀಶ್ವರ ಕ್ಷೇತ್ರದ ನಿರ್ಮಾತೃ 108ನೇ ಜ್ಞಾನೇಶ್ವರ ಮುನಿ ವಿಧಿವಶರಾಗಿದ್ದಾರೆ.

ಮುನಿಯ ದರ್ಶನವನ್ನು ಪಡೆಯಲು ನಾನಾ ಊರುಗಳಿಂದ ಸಾಗರೋಪಾಧಿಯಲ್ಲಿ ಜನ ಹರಿದುಬರುತ್ತಿದ್ದಾರೆ.

LEAVE A REPLY

Please enter your comment!
Please enter your name here