
ಬೈಲಹೊಂಗಲ, ನವೆಂಬರ್ 21: ಕಳೆದ ಒಂದು ವಾರದಿಂದ ಯಮಸಲ್ಲೇಖನ ವೃತದಲ್ಲಿ ನಿರತರಾಗಿದ್ದ ಸಮೀಪದ ದೇವಲಾಪುರದ ದಿಗಂಬರ ಜೈನ ಅಷ್ಟಮ ನಂದೀಶ್ವರ ಕ್ಷೇತ್ರದ ನಿರ್ಮಾತೃ 108ನೇ ಜ್ಞಾನೇಶ್ವರ ಮುನಿ ವಿಧಿವಶರಾಗಿದ್ದಾರೆ.
ಮುನಿಯ ದರ್ಶನವನ್ನು ಪಡೆಯಲು ನಾನಾ ಊರುಗಳಿಂದ ಸಾಗರೋಪಾಧಿಯಲ್ಲಿ ಜನ ಹರಿದುಬರುತ್ತಿದ್ದಾರೆ.
ಬೈಲಹೊಂಗಲ, ನವೆಂಬರ್ 21: ಕಳೆದ ಒಂದು ವಾರದಿಂದ ಯಮಸಲ್ಲೇಖನ ವೃತದಲ್ಲಿ ನಿರತರಾಗಿದ್ದ ಸಮೀಪದ ದೇವಲಾಪುರದ ದಿಗಂಬರ ಜೈನ ಅಷ್ಟಮ ನಂದೀಶ್ವರ ಕ್ಷೇತ್ರದ ನಿರ್ಮಾತೃ 108ನೇ ಜ್ಞಾನೇಶ್ವರ ಮುನಿ ವಿಧಿವಶರಾಗಿದ್ದಾರೆ.
ಮುನಿಯ ದರ್ಶನವನ್ನು ಪಡೆಯಲು ನಾನಾ ಊರುಗಳಿಂದ ಸಾಗರೋಪಾಧಿಯಲ್ಲಿ ಜನ ಹರಿದುಬರುತ್ತಿದ್ದಾರೆ.