Home ಸ್ಥಳೀಯ ಡಿಸಿ ಕಚೇರಿಯ ಇಇ ಪದ್ಮಕಾಂತ ಶೆಂಡೂರೆ ಹೃದಯಾಘಾತದಿಂದ ನಿಧನ

ಡಿಸಿ ಕಚೇರಿಯ ಇಇ ಪದ್ಮಕಾಂತ ಶೆಂಡೂರೆ ಹೃದಯಾಘಾತದಿಂದ ನಿಧನ

0
ಡಿಸಿ ಕಚೇರಿಯ ಇಇ ಪದ್ಮಕಾಂತ ಶೆಂಡೂರೆ ಹೃದಯಾಘಾತದಿಂದ ನಿಧನ

ಬೆಳಗಾವಿ, ಅಕ್ಟೋಬರ್ 27: ಜಿಲ್ಲಾಧಿಕಾರಿ ಕಛೇರಿಯ ನಗರಾಭಿವೃದ್ಧಿ ಕೋಶದ ಕಾರ್ಯನಿರ್ವಾಹಕ ಇಂಜಿನಿಯರ್ ಆಗಿರುವ ಪದ್ಮಕಾಂತ ಶೆಂಡೂರೆ ಇಂದು ಬೆಳಗಿನ ಜಾವ ತೀವ್ರ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.‌


ಇದೇ ನವಂಬರ್ 2024 ರಲ್ಲಿ ಇವರು ಸೇವೆಯಿಂದ ನಿವೃತ್ತರಾಗುತ್ತಿದ್ದರು. ನಿಪ್ಪಾಣಿ ಮೂಲದ ಇವರು ಇಂದು ಬೆಳಗಿನ ಜಾವ ಬೆಳಗಾವಿಯ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

LEAVE A REPLY

Please enter your comment!
Please enter your name here